ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ-1993
73ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಎಂ.ವೀರಪ್ಪ ಮೊಯ್ಲಿ ಅವರ ಸರಕಾರ 26-04 1993 ರಂದು ವಿಧಾನ ಮಂಡಲದಲ್ಲಿ ಮಂಡನೆಯಾಗಿ ಅನುಮೋ ದನೆಗೊಂಡಿತು.
ನಂತರ 30-04-1993 ರಂದು ರಾಜ್ಯಪಾಲರಿಂದ ಅಂಕಿತ ಪಡೆಯಿತು.
ಮೇ-11-1993 ರಿಂದ ರಾಜ್ಯದಾದ್ಯಂತ ಜಾರಿಗೆ ಬಂದಿತು. ಎಂ.ವಾಯ್.ಘೋರ್ಪಡೆ ಪಂಚಾಯತ್ ಸಚಿವರಾಗಿದ್ದವರು:ಈ ಅಧಿನಿಯಮ ಕರ್ನಾಟಕದಲ್ಲಿ 3 ಹಂತದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ ಆರಂಭದಲ್ಲಿ 18-ಅಧ್ಯಾಯಗಳು, 4-ಅನುಸೂಚಿಗಳು ಮತ್ತು 321 ಪ್ರಕರಣ
ಗಳನ್ನು ಒಳಗೊಂಡಿದೆ. ಪ್ರಸ್ತುತ ಅಂದರೆ 2015ರ (2ನೇ ತಿದ್ದುಪಡಿ) ಗ್ರಾಮಸ್ವರಾಜ್ ಅಧಿನಿಯಮದಂತೆ ಒಟ್ಟು 19 ಅಧ್ಯಾಯಗಳು 4-ಅನುಸೂಚಿಗಳು
321+66-387 ಣಗಳನ್ನು ಒಳಗೊಂಡಿದೆ, ಅತಿಹೆಚ್ಚು ಪ್ರಕರಣಗಳನ್ನು ಒಳಗೊಂಡ ಅಧ್ಯಾಯ:- 18ನೇ ಅಧ್ಯಾಯ (71 ಪ್ರಕರಣಗಳು),
 |
shorturl.at/cdoIM |
ಪಂಚಾಯತ್ ರಾಜ್ ಅಧಿನಿಯಮ 1993 (ಕನ್ನಡ)(ಸಂಪೂರ್ಣ ಆವೃತ್ತಿ) :
ಇಲ್ಲಿ ಕ್ಲಿಕ್ಕಿಸಿ
Post a Comment